ಬೆಂಗಳೂರಿನ ಸೆಂಟ್ರಲ್ ಮ್ಯೂಸಿಯಂನ ಆ ಹಳೆಯ ಕಲ್ಲಿನ ಕಟ್ಟಡವು ರಾತ್ರಿಯ ಹೊತ್ತು ಒಂದು ಬೃಹತ್ ಸಮಾಧಿಯಂತೆ ಕಾಣುತ್ತಿತ್ತು. ಹೊರಗೆ ಮಳೆ ಬಿಡುವಿಲ್ಲದೆ ಸುರಿಯುತ್ತಿತ್ತು, ಮಿಂಚಿನ ಹೊಡೆತಕ್ಕೆ ...
ದಿನಾಂಕ, ವಾರ, ಋತು ಅಥವಾ ಸ್ಥಳದ ಅರಿವಿಲ್ಲದೆ, ರುದ್ರನ ಪ್ರಪಂಚವು ಕೇವಲ ಒಂದು ಭಾವನೆಯ ಸುತ್ತ ಸುತ್ತುತ್ತಿತ್ತು. ಕೋಪ ಆ ಜ್ವಾಲೆಯು ಅವನೊಳಗೆ ಸದಾ ಉರಿಯುತ್ತಿತ್ತು. ...
ಬೆಂಗಳೂರಿನ ಆ ಅರೆಬರೆ ಕತ್ತಲ ರಸ್ತೆಗಳಲ್ಲಿ ರಾತ್ರಿ ಒಂದು ಗಂಟೆಯೆಂದರೆ ಅದು ಕೇವಲ ಸಮಯವಲ್ಲ ಅದು ಮನುಷ್ಯರ ಲೋಕ ಮತ್ತು ಮೃತ್ಯುಲೋಕದ ನಡುವಿನ ಒಂದು ತೆಳುವಾದ ...
ಬೆಳಿಗ್ಗೆ ಐದು ಗಂಟೆಗೆ ಇಡೀ ಶಿರಡಿಹಳ್ಳಿಗೆ ಎಚ್ಚರವಾಗುತ್ತಿತ್ತು. ಆದರೆ, ಆ ಎಚ್ಚರ ಗಂಟೆಯ ಸದ್ದು ಕೇಳಿ ಅಲ್ಲ. ಊರ ಮಧ್ಯದಲ್ಲಿದ್ದ 'ಧರ್ಮಸಂಕೇತ' ಸಮುದಾಯ ಕೇಂದ್ರದ ಬಾಗಿಲುಗಳು ...
ಎಲ್ಲರಿಗೂ ನಮಸ್ಕಾರ ,ನಾನು ಬರೆಯುವ ಈ ಕಥೆ ಕೇವಲ ಕಾಲ್ಪನಿಕ ಯಾವುದೇ ವಿಷಯ,ವ್ಯಕ್ತಿ,ಸ್ಥಳಕ್ಕೆ ಸಂಬದ್ದಿಸಿದ್ದಾಗಿರುವುದಿಲ್ಲ ಇದು ನನ್ನ ಮೊದಲ ಕಥೆ ತಪ್ಪಿದಲ್ಲಿ ಕ್ಷಮಿಸಿ, ಈಗ ಕಥೆ ...
ದಾರಿಲಿ ಅಳ್ತಾ ಹೋಗ್ತಾ ಇದ್ದಾ ಹುಡುಗನನ್ನ ನೋಡಿ, ಹರಳಿ ಕಟ್ಟೆಮೇಲೆ ಕೂತಿದ್ದ ಮುದುಕ ಅ ಹುಡುಗನನ್ನ ನೋಡಿ....ಲೇ ಕೆಂಪ ಯಾಕೋ ಹಾಗೇ ಅಳ್ತಾ ಹೋಗ್ತ ಇದ್ದಿಯಾ ...
ಆವತ್ತು ಮಧ್ಯರಾತ್ರಿ 2:00 ಗಂಟೆಗೆ, ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿರುವ ಒಬ್ಬ ಮಹಿಳೆಯ ಶಬ್ದ ಹೊರಗಡೆ ನಿಂತಿದ್ದ ಎಲ್ಲರಿಗೂ ಕೇಳಿಸುತ್ತಿತ್ತು. ಯಾವಾಗ ಮಗುವಿನ ಅಳುವಿನ ಶಬ್ದ ...
ಬೆಳಿಗ್ಗೆ 7 ಗಂಟೆ ಸಮಯ ಅಲಾರಾಂ ಜೋರಾಗಿ ಸೌಂಡ್ ಮಾಡ್ತಾ ಇದ್ರೂ ಕೇಳಿಸಿ ಕೇಳಿಸದ ಹಾಗೆ ಆರಾಮಾಗಿ ನಿದ್ದೆ ಮಾಡ್ತಾ ಇದ್ದ .. ಅಲಾರಾಂ ಸೌಂಡ್ ...
ಮಲೆನಾಡಿನ ಮುಂಜಾನೆ ಎಂದೂ ವಿಶೇಷವಾದುದು. ಮಂಜಿನ ಪರದೆಯ ಮೂಲಕ ಮೊದಲ ಬೆಳಕಿನ ಕಿರಣಗಳು ಭೇದಿಸುವಾಗ, ಜಗತ್ತು ಒಂದು ಮಾಂತ್ರಿಕ ಕನಸಿನಂತಾಗುತ್ತದೆ. ಆದರೆ ಅರ್ಜುನನಿಗೆ, ಅದು ಮತ್ತೊಂದು ...
ಬೆಂಗಳೂರು ಎಂದು ಪೂರ್ತಿಯಾಗಿ ನಿದ್ರಿಸದ ನಗರ. ದೂರದ ರಸ್ತೆಯಲ್ಲಿ ಯಾವುದೋ ಲಾರಿ ಚಲಿಸುವ ಸದ್ದು, ಆಗಾಗ ಕೇಳಿಸುವ ನಾಯಿಗಳ ಬೊಗಳಿಕೆ ಬಿಟ್ಟರೆ, ಆ ಬಡಾವಣೆಯಲ್ಲಿ ನೀರವ ...
ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಮತ್ತು ಸನ್ನಿವೇಶಗಳು ಕಾಲ್ಪನಿಕ ವಾಗಿದ್ದು ಯಾವ ವ್ಯಕ್ತಿಗಾಗಲಿ ಘಟನೆಗಾಗಲಿ ಸಂಬಂಧವಿರುವುದಿಲ್ಲ.
ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್ಜೆ ನಾ ಇಟ್ಟುಕೊಂಡು ಅಪ್ಪನ ರೂಮಿನ ಕಡೆಗೆ ಹೊರಟಳು ...
ಸ್ಥಳ: ಕಲ್ಪವೀರ ಸಾಮ್ರಾಜ್ಯದ ಸಿಂಹಾಸನ ಭವನ ಮತ್ತು ಆಧುನಿಕ ಬೆಂಗಳೂರು ನಗರ. ಕಲ್ಪವೀರ ಸಾಮ್ರಾಜ್ಯದ ಪ್ರಧಾನ ಸಿಂಹಾಸನ ಭವನದಲ್ಲಿ, ಕಲ್ಲಿನ ಕೆತ್ತನೆಗಳು ಮತ್ತು ಮಿನುಗುವ ಚಿನ್ನದ ಕಂಬಗಳ ...
ಕೃಷ್ಣನ ಮತ್ತು ಅವಳ ಮೌನ ಕಥೆಯ ನಾಟಕೀಯ ಅಂತ್ಯದ ನಂತರ, ಕೃಷ್ಣನ ಜೀವನವು ಒಂದು ನಿರ್ಜೀವ ವಾತಾವರಣವಾಗಿ ಮಾರ್ಪಟ್ಟಿತ್ತು. ಅನು ಸತ್ತು ಹೋಗಿದ್ದಾಳೆ ಮತ್ತು ತನ್ನ ...
ಕತ್ತಲೆಯ ಕೋಣೆ ಮತ್ತು ನೆನಪುಗಳ ಸರಣಿ (ಇಂಟೀರಿಯರ್ - ರಾತ್ರಿ) ಕತ್ತಲು ಆವರಿಸಿದ ಒಂದು ಚಿಕ್ಕ ಕೋಣೆ. ಮಧ್ಯಾಹ್ನವಾದರೂ ಅನಿಕಾ (29 ವರ್ಷ) ಬೆಡ್ ಶೀಟ್ನ್ನು ತಲೆ ...
ಬೆಂಗಳೂರಿನ ಗದ್ದಲದಿಂದ ದೂರ, ಒಂದು ವಿಶಿಷ್ಟ ಮತ್ತು ಪ್ರಾಚೀನವಾದ ಕಲಾಶಾಲೆಯಲ್ಲಿ ಕಥೆಯ ನಾಯಕ ಅರ್ಜುನ್ ನಿರತನಾಗಿದ್ದ. ಅರ್ಜುನ್ ಕೇವಲ ಪುರಾತತ್ವಶಾಸ್ತ್ರಜ್ಞನಲ್ಲ, ಬದಲಾಗಿ ಇತಿಹಾಸದ ಕರಾಳ ರಹಸ್ಯಗಳನ್ನು ...
ದೃಶ್ಯವು ಅರ್ಜುನ್ನ ಐಷಾರಾಮಿ ಕಚೇರಿಯಿಂದ ಆರಂಭವಾಗುತ್ತದೆ. ಅದರ ಗೋಡೆಗಳು ಗಾಜಿನಿಂದ ಮಾಡಲ್ಪಟ್ಟಿದ್ದು, ನಗರದ ಸಂಪೂರ್ಣ ದೃಶ್ಯ ಕಾಣುತ್ತದೆ. ಅರ್ಜುನ್ ತನ್ನ ಚರ್ಮದ ಆರಾಮದಾಯಕ ಕುರ್ಚಿಯಲ್ಲಿ ಕುಳಿತಿದ್ದಾನೆ. ...
ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು. ಮಂಗಳೂರಿನಿಂದ ಮೈಸೂರಿಗೆ ಹೊರಡುವ KSRTC ಬಸ್ ಈಗಾಗಲೇ ಸ್ಟ್ಯಾಂಡ್ನಲ್ಲಿ ಎಂಜಿನ್ ಆನ್ ಮಾಡಿಕೊಂಡು ಸಿದ್ಧವಾಗಿತ್ತು. ಇನ್ನೇನು ಆ ಬಸ್ಸ್ ಮುಂದೆ ಹೋಗಬೇಕು ಆಗ ...
ನಮ್ಮ ಕಥೆ ನಡೆಯುವುದು ಶೂನ್ಯ ಎಂಬ ನಗರದಲ್ಲಿ. ಇದು ಸಾಮಾನ್ಯ ನಗರಗಳಂತೆ ಸುಂದರ, ಹಸಿರು ಮತ್ತು ಪ್ರಶಾಂತವಾಗಿ ಕಾಣುತ್ತದೆ. ಆದರೆ, ಈ ನಗರದ ವಿಶೇಷತೆಯೆಂದರೆ ಇಲ್ಲಿ ...
ಅದು ಒಂದು ಸಾಮಾನ್ಯವಾದ ಸೋಮವಾರ, ಎಂದಿನಂತೆ ಕೃಷ್ಣ ತನ್ನ ಆಫೀಸ್ ಕೆಲಸದಲ್ಲಿ ಮುಳುಗಿದ್ದೆ. ಅಂದಿನ ಆ ಸಂಜೆ ತನ್ನ ಬದುಕಿನ ದಿಕ್ಕನ್ನೇ ಬದಲಾಯಿಸಬಹುದೆಂದು ಕೃಷ್ಣ ಊಹಿಸಿರಲಿಲ್ಲ. ...